




ಪುತ್ತೂರು: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕೆಂರ್ದೇಲುವಿನ ಶೀಲಾವತಿ ಮತ್ತು ರಾಮಣ್ಣ ಗೌಡರವರ ಪುತ್ರಿ ತೃಪ್ತಿ ಹಾಗೂ ಉಪ್ಪಿನಂಗಡಿಯಲ್ಲಿರುವ ಅಶ್ವಿನಿ ಹೋಂ ಅಪ್ಲಾಯನ್ಸಸ್ ಮಾಲಕ ಹಾಗೂ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ವಾಣಿನಗರದ ಪ್ರಕಾಶ್ ಮತ್ತು ಕವಿತಾರವರ ಪುತ್ರ ಆಕಾಶ್ ಎಂಬವರ ನಿಶ್ಚಿತಾರ್ಥ ಡಿ.7 ರಂದು ವಿಟ್ಲದ ಚಂದಳಿಕೆಯಲ್ಲಿರುವ ಭಾರತ್ ಹಾಲ್ನ ಯಕ್ಷ ಸಂಜೀವಿನಿ ವೇದಿಕೆಯಲ್ಲಿ ನಡೆಯಿತು.













