ಕಲ್ಲೇರಿ: ತಣ್ಣಿರುಪಂತ ಗ್ರಾಮದ ಕಲ್ಲೇರಿ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಅ.4ರಂದು ಆಯುಧ ಪೂಜೆ ಹಾಗೂ ವಾಹನ ಪೂಜೆ ಕಾರ್ಯಕ್ರಮ ಜರುಗಿತು.
ಪೂಜಾ ಕಾರ್ಯದಲ್ಲಿ ಶಾಖಾಧಿಕಾರಿ ಪ್ರಸನ್ನ, ಸ್ಥಳೀಯ ಗುತ್ತಿಗೆದಾರರು ,ಸ್ಥಳೀಯ ಬಳಕೆದಾರರು, ಲೈನ್ ಮ್ಯಾನ್ ಗಳು ಹಾಗೂ ಸಿಬ್ಬಂದಿವರ್ಗದ ವರು ಉಪಸ್ಥಿತರಿದ್ದರು.
ಕಲ್ಲೇರಿ: ತಣ್ಣಿರುಪಂತ ಗ್ರಾಮದ ಕಲ್ಲೇರಿ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಅ.4ರಂದು ಆಯುಧ ಪೂಜೆ ಹಾಗೂ ವಾಹನ ಪೂಜೆ ಕಾರ್ಯಕ್ರಮ ಜರುಗಿತು.
ಪೂಜಾ ಕಾರ್ಯದಲ್ಲಿ ಶಾಖಾಧಿಕಾರಿ ಪ್ರಸನ್ನ, ಸ್ಥಳೀಯ ಗುತ್ತಿಗೆದಾರರು ,ಸ್ಥಳೀಯ ಬಳಕೆದಾರರು, ಲೈನ್ ಮ್ಯಾನ್ ಗಳು ಹಾಗೂ ಸಿಬ್ಬಂದಿವರ್ಗದ ವರು ಉಪಸ್ಥಿತರಿದ್ದರು.