![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ತೆಂಕಕರಂದೂರು: ತೆಂಕಕಾರಂದೂರು ಕಟ್ಟೆ ಪರಿಸರದಲ್ಲಿ ಹುಚ್ಚು ನಾಯಿಗಳ ದಾಳಿಗೆ ಹಲವು ಪ್ರಾಣಿಗಳು ಬಲಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಹುಚ್ಚು ನಾಯಿ ಕೆಲವು ನಾಯಿಗೆ ಕಚ್ಚಿದ್ದಲ್ಲದೆ 3 ಮಂದಿಯ ಮೇಲೆ ದಾಳಿ ನಡೆಸಿದೆ, ಕಟ್ಟೆ ಅಸೈ ಎಂಬವರಿಗೆ ಸೇರಿದ ಆಡು ವೊಂದನ್ನು ಕೊಂದು ಹಾಕಿದೆ . ಅಲ್ಲದೆ ಹಟ್ಟಿಯಲ್ಲಿ ಕಟ್ಟಿ ಹಾಕಿದ ಕರುವಿಗೆ ಕಚ್ಚಿದ್ದು ತಕ್ಷಣ ಕಟ್ಟೆಯ ಯುವಕರ ಸಾಹಸ ದಿಂದ ನಾಯಿಯನ್ನು ಬೆನ್ನಟ್ಟಿ ಕೊಂದಿದ್ದಾರೆ.