ಅರಂಬೂರು ಬಳಿಯ ಪಾಲಡ್ಕ ವಾಸುದೇವ ಅಮೆಮನೆ ಎಂಬವರ ಪುತ್ರ ಕೀರ್ತಿ ಕುಮಾರ್ ಎಂಬವರು ಸೆ.20ರಂದು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಮಂಗಳೂರಿನ ಏರ್ ಟೆಲ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ.
ಮಂಗಳೂರು ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಅರಂಬೂರು ಬಳಿಯ ಪಾಲಡ್ಕ ವಾಸುದೇವ ಅಮೆಮನೆ ಎಂಬವರ ಪುತ್ರ ಕೀರ್ತಿ ಕುಮಾರ್ ಎಂಬವರು ಸೆ.20ರಂದು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಮಂಗಳೂರಿನ ಏರ್ ಟೆಲ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ.
ಮಂಗಳೂರು ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿರುವುದಾಗಿ ತಿಳಿದು ಬಂದಿದೆ.