ನಿಶ್ಚಿತಾರ್ಥ: ವಿಶ್ಮ-ನವೀನ್

0

ಪುತ್ತೂರು: ಮನವಳಿಕೆಗುತ್ತು ಯಜಮಾನ ಸುಬ್ಬಣ್ಣ ರೈರವರ ಮೊಮ್ಮಗಳು ಮನವಳಿಕೆಗುತ್ತು ವಿಜಯಕುಮಾರ್ ರೈ ಹಾಗೂ ನೇತಿಲ ಬಾಳಿಕೆ ವಿಮಲ ರೈರವರ ಪುತ್ರಿ ವಿಶ್ಮ ಇವರ ನಿಶ್ಚಿತಾರ್ಥವು ಅಮೆಕ್ಕಾರು ಬಾರಿಗೆ ಶೀನ ಶೆಟ್ಟಿ ಹಾಗೂ ಕಣ್ಣೂರುಗುತ್ತು ಕುಸುಮ ಶೆಟ್ಟಿಯವರ ಪುತ್ರ ನವೀನ್‌ರೊಂದಿಗೆ ಡಿ.೧೫ರಂದು ಬಂಟರಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here