1.7ಲಕ್ಷ ಮತಗಳಿಂದ ಕ್ಯಾ.ಬ್ರಿಜೇಶ್ ಚೌಟ ಗೆಲುವು – ವಿ.ವಿಶ್ವನಾಥ ಶೆಟ್ಟಿ ಸಾಗು

0

ಕೆಯ್ಯೂರು: ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವವೇ ಮೆಚ್ಚುವತಂಹ ಆಡಳಿತವನ್ನು ನೀಡಿದ್ದಾರೆ. ದೇಶದ ಅಭಿವೃದ್ಧಿ, ದೇಶದ ಭದ್ರತೆ, ಹಿಂದುತ್ವದ ರಕ್ಷಣೆಗಾಗಿ ಮೋದಿಜಿ ಗೆಲುವು ಅನಿವಾರ್ಯ. ಆದುದರಿಂದ ಜಿಲ್ಲೆಯಲ್ಲಿ 1.7ಲಕ್ಷ ಮತಗಳಿಂದ ಮತ್ತು ಪುತ್ತೂರಿನಲ್ಲಿ 77ಸಾವಿರ ಮತಗಳಿಂದ ಲೀಡ್ ಪಡೆಯಲಿದ್ದಾರೆ.

ವಿ.ವಿಶ್ವನಾಥ ಶೆಟ್ಟಿ ಸಾಗು
ಕಾರ್ಯದರ್ಶಿ 195ನೇ ಕೆಯ್ಯೂರು ಬೂತ್

LEAVE A REPLY

Please enter your comment!
Please enter your name here