ಕೆಯ್ಯೂರು: ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವವೇ ಮೆಚ್ಚುವತಂಹ ಆಡಳಿತವನ್ನು ನೀಡಿದ್ದಾರೆ. ದೇಶದ ಅಭಿವೃದ್ಧಿ, ದೇಶದ ಭದ್ರತೆ, ಹಿಂದುತ್ವದ ರಕ್ಷಣೆಗಾಗಿ ಮೋದಿಜಿ ಗೆಲುವು ಅನಿವಾರ್ಯ. ಆದುದರಿಂದ ಜಿಲ್ಲೆಯಲ್ಲಿ 1.7ಲಕ್ಷ ಮತಗಳಿಂದ ಮತ್ತು ಪುತ್ತೂರಿನಲ್ಲಿ 77ಸಾವಿರ ಮತಗಳಿಂದ ಲೀಡ್ ಪಡೆಯಲಿದ್ದಾರೆ.
©