ಕಲ್ಮಂಜ : ಚಾರ್ಮಾಡಿಯಿಂದ ಉಜಿರೆ ಕಡೆಗೆ ಬರುತ್ತಿದ್ದ ಬಸ್, ಲಾರಿಯೊಂದನ್ನು ಓವರ್ ಟೇಕ್ ಮಾಡುವ ವೇಳೆ ಲಾರಿಯು ನಿಡಿಗಲ್ ನಲ್ಲಿ ವಾಸ್ತವ್ಯವಿಲ್ಲದ ಮನೆಯ ಮುಂಭಾಗ ಮೇಲ್ಛಾವಣಿ ಕುಸಿದಿರುವ ಘಟನೆ ಸೆ.27ರಂದು ನಡೆದಿದೆ.
ಮರದ ದಿಮ್ಮಿಗಳನ್ನು ತುಂಬಿಸಿಕೊಂಡು ಬರುತ್ತಿದ್ದ ವೇಳೆ ಬಸ್ ಚಾಲಕ ಓವರ್ ಟೇಕ್ ಮಾಡಿ ಪರಾರಿಯಾಗಿದ್ದಾನೆ ಆದರೆ ಉಜಿರೆ ಅನುಗ್ರಹ ಶಾಲಾ ಬಳಿ ತಡೆದು ನಿಲ್ಲಿಸಲಾಗಿದೆ. ಲಾರಿ ಜಖಂಗೊಂಡಿದೆ.