ಕಡಬ ತಾ.ಬೆಳಂದೂರು ಗ್ರಾಮದ ಕೆಲೆಂಬಿರಿ ಚಂದ್ರಕಾಂತರವರ ಪುತ್ರ ವಿನಯಕೃಷ್ಣರವರ ವಿವಾಹವು ಕಡಬ ತಾ. ಬೆಳಂದೂರು ಗ್ರಾಮದ ಸೌತೆಮಾರು ಪುಟ್ಟಣ್ಣ ಗೌಡರವರ ಪುತ್ರಿ ಯಶಸ್ವಿನಿಯವರೊಂದಿಗೆ ಸೆ.೦5 ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಕಡಬ ತಾ.ಬೆಳಂದೂರು ಗ್ರಾಮದ ಕೆಲೆಂಬಿರಿ ಚಂದ್ರಕಾಂತರವರ ಪುತ್ರ ವಿನಯಕೃಷ್ಣರವರ ವಿವಾಹವು ಕಡಬ ತಾ. ಬೆಳಂದೂರು ಗ್ರಾಮದ ಸೌತೆಮಾರು ಪುಟ್ಟಣ್ಣ ಗೌಡರವರ ಪುತ್ರಿ ಯಶಸ್ವಿನಿಯವರೊಂದಿಗೆ ಸೆ.೦5 ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.