ನೆಹರುನಗರ ಮಂಗಲ್ ಸ್ಟೋರ್ಸ್ ನ ರೈತ ಮಿತ್ರ ರಸಗೊಬ್ಬರ ಗೋಡಾನ್ ಗೆ ಬೆಂಕಿ – ಅಗ್ನಿಶಾಮಕದಳದಿಂದ ಬೆಂಕಿಯ ಶಮನ February 16, 2022 0 FacebookTwitterWhatsApp ಪುತ್ತೂರು: ನೆಹರುನಗರ ಮಂಗಲ್ ಸ್ಟೋರ್ಸ್ ನ ರೈತ ಮಿತ್ರ ರಸಗೊಬ್ಬರ ಗೋಡಾನ್ ಗೆ ಬೆಂಕಿ ತಗುಲಿದ ಘಟನೆ ಫೆ.16 ನಸುಕಿನ ಜಾವ ಬೆಳಕಿಗೆ ಬಂದ ಮತ್ತು ಪುತ್ತೂರು ಅಗ್ಮಿಶಾಮಕದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.