ನೆಹರುನಗರ ಮಂಗಲ್ ಸ್ಟೋರ್ಸ್ ನ ರೈತ ಮಿತ್ರ ರಸಗೊಬ್ಬರ ಗೋಡಾನ್ ಗೆ ಬೆಂಕಿ – ಅಗ್ನಿಶಾಮಕದಳದಿಂದ ಬೆಂಕಿಯ ಶಮನ

0

ಪುತ್ತೂರು: ನೆಹರುನಗರ ಮಂಗಲ್ ಸ್ಟೋರ್ಸ್ ನ ರೈತ ಮಿತ್ರ ರಸಗೊಬ್ಬರ ಗೋಡಾನ್ ಗೆ ಬೆಂಕಿ ತಗುಲಿದ ಘಟನೆ ಫೆ.16 ನಸುಕಿನ ಜಾವ ಬೆಳಕಿಗೆ ಬಂದ ಮತ್ತು ಪುತ್ತೂರು ಅಗ್ಮಿಶಾಮಕದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here