ಪುತ್ತೂರು:ಹಿಂದೂ ಜಾಗರಣ ವೇದಿಕೆ ರಕ್ತೇಶ್ವರಿ ಶಾಖೆ ಸರ್ವೆ ಘಟಕದಿಂದ ಮಾ.5ರಂದು ನಡೆಯಲಿರುವ 9 ವರ್ಷದ ಅಶ್ಲೆಷ ಬಲಿ, ಧಾರ್ಮಿಕ ಸಭೆ ಮತ್ತು ಸಂಸ್ಕೃತಿಕಾ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆಯು ಫೆ.20ರಂದು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಡೆಯಿತು.
ದೇವಾಲಯದ ಅರ್ಚಕರು ಶ್ರೀ ರಾಮ ಕಲ್ಲೂರಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಪ್ರಸಾದ್ ರೈ ಸೊರಕೆ, ವಂಸತ್ ರೈ ಸೊರಕೆ, ಪುತ್ತೂರು ತಾಲೂಕು ಮಾತೃ ಸುರಕ್ಷಾ ಸಂಯೋಜಕ ಸ್ವಸ್ತಿಕ್ ಮೇಗಿನಗುತ್ತು, ಹಿಂ.ಜಾ.ವೇ ಸರ್ವೆ ಘಟಕದ ಅಧ್ಯಕ್ಷ ಜಯಂತ್ ಭಕ್ತಕೋಡಿ, ಹಿಂ.ಜಾ.ವೇ ಸರ್ವೆ ಘಟಕದ ಮಾಜಿ ಅಧ್ಯಕ್ಷರು ನವೀನ್ ರೈ ಮತ್ತು ಯೋಗಿಶ್ ಟಿ, ದೇವಪ್ಪ ಪೂಜಾರಿ ಸರ್ವೆ , ಕಿರ್ತೆಶ್ ಸರ್ವೆ, ದೇವಪ್ಪ ಕಾಡಬಾಗಿಲು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿಯಿದ್ದರು.