ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾಮಂದಿರದ ಪ್ರತಿಷ್ಠಾವಾರ್ಷಿಕೋತ್ಸವದ ಅಂಗವಾಗಿ ಗ್ರಾಮ ಭಜನೆ ಆರಂಭಗೊಂಡಿತು. ಮಂದಿರದಲ್ಲಿ ಮಾ.20ರಂದು ಅರ್ದ ಏಕಾಭಜನೆ ನಡೆದು ರಾತ್ರಿ ಶ್ರೀ ಸತ್ಯನಾರಾಯಣಪೂಜೆ ನಡೆಯಲಿದೆ. ಭಜನಾ ಕಾರ್ಯಕ್ರಮದಲ್ಲಿ ನಲವತ್ತಕ್ಕೂ ಅಧಿಕ ಭಕ್ತಾಧಿಗಳು ಪಾಲ್ಗೊಂಡರು.
ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾಮಂದಿರದ ಪ್ರತಿಷ್ಠಾವಾರ್ಷಿಕೋತ್ಸವದ ಅಂಗವಾಗಿ ಗ್ರಾಮ ಭಜನೆ ಆರಂಭಗೊಂಡಿತು. ಮಂದಿರದಲ್ಲಿ ಮಾ.20ರಂದು ಅರ್ದ ಏಕಾಭಜನೆ ನಡೆದು ರಾತ್ರಿ ಶ್ರೀ ಸತ್ಯನಾರಾಯಣಪೂಜೆ ನಡೆಯಲಿದೆ. ಭಜನಾ ಕಾರ್ಯಕ್ರಮದಲ್ಲಿ ನಲವತ್ತಕ್ಕೂ ಅಧಿಕ ಭಕ್ತಾಧಿಗಳು ಪಾಲ್ಗೊಂಡರು.