ಈಶ್ವರಮಂಗಲ: ಹನುಮಗಿರಿ ಜಾತ್ರೆಯ ಪ್ರಯುಕ್ತ ಇಂದು ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕರಾದ ರಾಜೇಶ್ ಭಟ್, ರವಿ ಭಟ್, ವಿನಾಯಕ ಭಟ್, ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಮ್ ಪಿ. ಶಿವರಾಮ್ ಶರ್ಮ, ಹಾಗೂ ಸುನಿಲ್, ಹರೀಶ ಜನಾರ್ಧನ, ಪ್ರಸನ್ನ, ರಾಕೇಶ್, ಸಂತೋಷ್, ಶಿವ ಕೋನೆತೋಟ, ಧನಂಜಯ ಗೌಡ, ಇತರರು ಭಾಗಿಯಾಗಿದ್ದರು.
\