![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು : ಕೆಎಸ್ಆರ್ಟಿಸಿ ಬಸ್ನಿಲ್ದಾಣದ ಬಳಿಯ ಕೇಶವಶ್ರೀ ಶಾಪಿಂಗ್ ಸೆಂಟರ್ನಲ್ಲಿ ಶ್ರೀಕೃಷ್ಣ ಸ್ವೀಟ್ಸ್ ಜ್ಯೂಸ್ ಎ.13ರಂದು ಶುಭಾರಂಭಗೊಂಡಿತು. ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿದರು ಮಾಲಕ ರಾಧಾಕೃಷ್ಣ ನಾಯಕ್, ನವೀನ್ ನಾಯಕ್, ಬಿಲ್ಡಿಂಗ್ನ ಮಾಲಕ ಅಜಿತ್ ನಾಯಕ್, ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.