ಸಿದ್ಯಾಳದಲ್ಲಿ ಎ. ಜೀವನ ಭಂಡಾರಿ ಅವರ 10ನೇ ಪುಣ್ಯಸ್ಮರಣೆ

0

 

ಪುತ್ತೂರು: ಸಹಕಾರಿ ಧುರೀಣ ದಿವಂಗತ ಎ.ಜೀವನ್ ಭಂಡಾರಿಯವರ 10ನೇಯ ಪುಣ್ಯಸ್ಮರಣೆಯು ಎ.13 ರಂದು ಅವರ ಸೃಗೃಹ ಸಿದ್ಯಾಳದಲ್ಲಿ ಜರಗಿತು. ಜೀವನ್ ಭಂಡಾರಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಜೀವನ್ ಭಂಡಾರಿಯವರ ಪತ್ನಿ ಸ್ಮಿತಾ ಜೀವನ್ ಭಂಡಾರಿ, ಪುತ್ರಿ ಸಾತ್ವಿಕ ಶೆಟ್ಟಿ, ಪುತ್ರ ಸಮರ್ಥ ಭಂಡಾರಿ, ಸೊಸೆ ಸಾಂಗ್ವಿ ಸಮರ್ಥ್ ಭಂಡಾರಿ, ಮೊಮ್ಮಗ ವಿವಾನ್ ಶೆಟ್ಟಿ ಮತ್ತು ಬಂಧುಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here