ಪುತ್ತೂರು: ಪಾಲ್ತಾಡಿ ಗ್ರಾಮದ ಸವಣೂರು ಸಮೀಪದ ಬಂಬಿಲ ಶ್ರೀ ಮಹಮ್ಮಾಯಿ ಮಾರಿಯಮ್ಮನವರ ವರ್ಷವಧಿ ಉತ್ಸವದ ಗೊನೆ ಮುಹೂರ್ತ ಎ.16 ರಂದು ನಡೆಯಿತು. ಎ. 23 ಮತ್ತು 24 ರಂದು ವರ್ಷಾವದಿ ಉತ್ಸವ ನಡೆಯಲಿದೆ.
ಗೊನೆ ಮೂಹೂರ್ತ ಸಂದರ್ಭದಲ್ಲಿ ಮುಖ್ಯ ಆರ್ಚಕ ಬಲ್ಲು ಬಿ, ಮೊಕ್ತೇಸರರಾದ ರವಿ ಬಿ, ಜೋಗಿ ಬಿ ಆಡಳಿತ ಮಂಡಳಿಯ ಅಧ್ಯಕ್ಷ ಕುಶಾಲಪ್ಪ ಬಿ.ಎಂ. ಕಾರ್ಯದರ್ಶಿ ಸತ್ಯಕುಮಾರ್ ಭಜನಾ ಮಂಡಳಿಯ ಅಧ್ಯಕ್ಷ ಮಹೇಶ ಬಂಬಿಲ, ಕಾರ್ಯದರ್ಶಿ ದೀಕ್ಷಿತ್, ಮುನ್ನ, ಬಾಬು ಬಿ, ಸುಂದರ ಬಿ.ಯಂ ಬಾಬು ಹಾಗೂ ಸಮಿತಿ ಸರ್ವಸದಸ್ಯರು ಕುಟುಂಬಸ್ಥರು ಉಪಸ್ಥಿತರಿದ್ದರು