ಪುತ್ತೂರು: ಬೊಳುವಾರಿನಲ್ಲಿರುವ ಖ್ಯಾತ ವಕೀಲ ಮಹೇಶ್ ಕಜೆಯವರ ಕಛೇರಿ ‘ಕಜೆ ಲಾ ಚೇಂಬರ್ಸ್’ಗೆ ಅವಧೂತ ವಿನಯ ಗುರೂಜಿಯವರು ಎ.16ರಂದು ಭೇಟಿ ನೀಡಿ ಆಶೀರ್ವದಿಸಿದರು. ಮಹೇಶ್ ಕಜೆ, ದೀಪಿಕಾ ಕಜೆ ದಂಪತಿ ಮತ್ತು ಮಕ್ಕಳು ವಿನಯ ಗುರೂಜಿಯವರನ್ನು ಬರಮಾಡಿಕೊಂಡರು.
ಪುತ್ತೂರು: ಬೊಳುವಾರಿನಲ್ಲಿರುವ ಖ್ಯಾತ ವಕೀಲ ಮಹೇಶ್ ಕಜೆಯವರ ಕಛೇರಿ ‘ಕಜೆ ಲಾ ಚೇಂಬರ್ಸ್’ಗೆ ಅವಧೂತ ವಿನಯ ಗುರೂಜಿಯವರು ಎ.16ರಂದು ಭೇಟಿ ನೀಡಿ ಆಶೀರ್ವದಿಸಿದರು. ಮಹೇಶ್ ಕಜೆ, ದೀಪಿಕಾ ಕಜೆ ದಂಪತಿ ಮತ್ತು ಮಕ್ಕಳು ವಿನಯ ಗುರೂಜಿಯವರನ್ನು ಬರಮಾಡಿಕೊಂಡರು.