ವಕೀಲ ಮಹೇಶ್ ಕಜೆಯವರ ಕಛೇರಿಗೆ ವಿನಯ ಗುರೂಜಿ ಭೇಟಿ

0

 

 

 

ಪುತ್ತೂರು: ಬೊಳುವಾರಿನಲ್ಲಿರುವ ಖ್ಯಾತ ವಕೀಲ ಮಹೇಶ್ ಕಜೆಯವರ ಕಛೇರಿ ‘ಕಜೆ ಲಾ ಚೇಂಬರ್ಸ್’ಗೆ ಅವಧೂತ ವಿನಯ ಗುರೂಜಿಯವರು ಎ.16ರಂದು ಭೇಟಿ ನೀಡಿ ಆಶೀರ್ವದಿಸಿದರು. ಮಹೇಶ್ ಕಜೆ, ದೀಪಿಕಾ ಕಜೆ ದಂಪತಿ‌ ಮತ್ತು ಮಕ್ಕಳು ವಿನಯ ಗುರೂಜಿಯವರನ್ನು ಬರಮಾಡಿಕೊಂಡರು.

LEAVE A REPLY

Please enter your comment!
Please enter your name here