ವೀರಮಂಗಲ ಪವಿತ್ರ ಕುಮಾರಧಾರ ಹೊಳೆಯಲ್ಲಿ ಪುತ್ತೂರು ಸೀಮಾಧಿಪತಿಯ ಅವಭೃತೋತ್ಸವ

0


ಪುತ್ತೂರು: ಎ.10ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಇತಿಹಾಸ ಪ್ರಸಿದ್ಧ ಪುತ್ತೂರಿನ ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತೋತ್ಸವ ಎ.19ರ ಬೆಳಗ್ಗೆ ವೀರಮಂಗಲದ ಕುಮಾರಧಾರ ಹೊಳೆಯಲ್ಲಿ ನಡೆಯಿತು.


ಶ್ರೀ ದೇವರ ಅವಭೃತ ಸ್ನಾನದ ಬಳಿಕ ಸಾವಿರಾರು ಮಂದಿ ಭಕ್ತರು ಹೊಳೆಯಲ್ಲಿ ಮಿಂದು ಪುನೀತರಾದರು.

LEAVE A REPLY

Please enter your comment!
Please enter your name here