ಪುತ್ತೂರು: ಎ.10ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಇತಿಹಾಸ ಪ್ರಸಿದ್ಧ ಪುತ್ತೂರಿನ ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತೋತ್ಸವ ಎ.19ರ ಬೆಳಗ್ಗೆ ವೀರಮಂಗಲದ ಕುಮಾರಧಾರ ಹೊಳೆಯಲ್ಲಿ ನಡೆಯಿತು.
ಶ್ರೀ ದೇವರ ಅವಭೃತ ಸ್ನಾನದ ಬಳಿಕ ಸಾವಿರಾರು ಮಂದಿ ಭಕ್ತರು ಹೊಳೆಯಲ್ಲಿ ಮಿಂದು ಪುನೀತರಾದರು.
ಪುತ್ತೂರು: ಎ.10ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಇತಿಹಾಸ ಪ್ರಸಿದ್ಧ ಪುತ್ತೂರಿನ ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತೋತ್ಸವ ಎ.19ರ ಬೆಳಗ್ಗೆ ವೀರಮಂಗಲದ ಕುಮಾರಧಾರ ಹೊಳೆಯಲ್ಲಿ ನಡೆಯಿತು.
ಶ್ರೀ ದೇವರ ಅವಭೃತ ಸ್ನಾನದ ಬಳಿಕ ಸಾವಿರಾರು ಮಂದಿ ಭಕ್ತರು ಹೊಳೆಯಲ್ಲಿ ಮಿಂದು ಪುನೀತರಾದರು.