ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ವತಿಯಿಂದ ನಗರಸಭೆ ಪೌರಕಾರ್ಮಿಕ ಚಂದ್ರಶೇಖರ್ ಹಾರಾಡಿ ಅವರಿಗೆ ರೋಟರಿ ಟ್ರಸ್ಟ್ ಹಾಲಿನಲ್ಲಿ ಇತ್ತೀಚೆಗೆ ನಡೆಯಿತು. ರೋಟರಿ ಯುವ ಸೇವಾ ನಿರ್ದೆಶಕ ಸುಜೀತ್ ರೈ, ರೋಟರ್ಯಾಕ್ಟ್ ಸಭಾಪತಿ ಹರೀಶ್ ಶಾಂತಿ, ನಿಯೋಜಿತ ಸಭಾಪತಿ ಶ್ರೀಧರ್ ಕೆ., ಅಧ್ಯಕ್ಷ ಸೋನು ಶರ್ಮಾ, ಉಪಾಧ್ಯಕ್ಷ ನವೀನ್ ಚಂದ್ರ, ಪೌರ ಕಾರ್ಮಿಕ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಮೊದಲಾದವರು ಉಪಸ್ಥಿತರಿದ್ದರು.