ಕರ್ನೂರು  ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾಗಿದ್ದ ಉಮೆಶ್ ರೈ ಮೇಗಿನಮನೆ ನಿಧನ

0

 

 

ಪುತ್ತೂರು: ನೆಟ್ಟಣಿಗೆ  ಮುಡ್ನೂರು ಗ್ರಾಮದ ಕರ್ನೂರು  ನಿವಾಸಿ ಉಮೆಶ್ ರೈ ಮೇಗಿನಮನೆ ಕರ್ನೂರು  ಅಲ್ಪಕಾಲದ  ಅಸೌಖ್ಯದಿಂದಾಗಿ ಎ.26ರಂದು ನಿಧನರಾದರು. ಇವರು ಕರ್ನೂರು   ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರರಾಗಿದ್ದ ಈ ಹಿಂದೆ ಅಯೋಧ್ಯೆ  ಚಳುವಳಿಯಲ್ಲಿ  ಕರಸೇವಕರಾಗಿ  ಭಾಗವಹಿಸಿದ್ದರು.  ಮೃತರು ಪತ್ನಿ ಹಾಗೂ ಎರಡು ಮಕ್ಕಳನ್ನು  ಅಗಲಿದ್ದಾರೆ. 

LEAVE A REPLY

Please enter your comment!
Please enter your name here