ಆಲಂಕಾರು: ರಾಮಕುಂಜ ಗ್ರಾಮದ ಕಾಜರುಕ್ಕು ಶ್ರೀಧರ ಪೂಜಾರಿ ಮತ್ತು ಗಿರಿಜಾ ದಂಪತಿಯ ಪುತ್ರ ಜಿತೇಶ್ ಹಾಗೂ ಆಲಂಕಾರು ಗ್ರಾಮದ ನೆಕ್ಕಿಲಾಡಿ ಶ್ರೀದರ ಪೂಜಾರಿ ಮತ್ತು ಭಾರತಿ ದಂಪತಿ ಪುತ್ರಿ ಮಲ್ಲಿಕಾ ರವರ ಶುಭವಿವಾಹ ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಮೇ.15 ರಂದು ನಡೆಯಿತು.
ಆಲಂಕಾರು: ರಾಮಕುಂಜ ಗ್ರಾಮದ ಕಾಜರುಕ್ಕು ಶ್ರೀಧರ ಪೂಜಾರಿ ಮತ್ತು ಗಿರಿಜಾ ದಂಪತಿಯ ಪುತ್ರ ಜಿತೇಶ್ ಹಾಗೂ ಆಲಂಕಾರು ಗ್ರಾಮದ ನೆಕ್ಕಿಲಾಡಿ ಶ್ರೀದರ ಪೂಜಾರಿ ಮತ್ತು ಭಾರತಿ ದಂಪತಿ ಪುತ್ರಿ ಮಲ್ಲಿಕಾ ರವರ ಶುಭವಿವಾಹ ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಮೇ.15 ರಂದು ನಡೆಯಿತು.