ಶುಭ ವಿವಾಹ: ದಿನೇಶ್-ಹರ್ಷಿತ  ಹಾಗೂ ಚಿದಾನಂದ-ನಿವೇದಿತಾ

0

ಕಡಬ ತಾಲೂಕು ಕೊಯಿಲ ಗ್ರಾಮದ ಪಾಣಿಯಾಲ್ ಚೆನ್ನಪ್ಪ ಗೌಡರ ಪುತ್ರ ದಿನೇಶ್ ಹಾಗೂ ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಕಜೆ ರಾಘವ ಗೌಡರ ಪುತ್ರಿ ಹರ್ಷಿತ ಮತ್ತು ಕಡಬ ತಾಲೂಕು ಕೊಯಿಲ ಗ್ರಾಮದ ಪಾಣಿಯಾಲ್ ಚೆನ್ನಪ್ಪ ಗೌಡರ ಪುತ್ರ, ಕೊಯಿಲ ಗ್ರಾ.ಪಂ. ಸದಸ್ಯ ಚಿದಾನಂದ ಹಾಗೂ ಕಡಬ ತಾಲೂಕು ಕುಂತೂರು ಗ್ರಾಮದ ಅಂಗಡಿಜಾಲು ಬಾಬು ಗೌಡರ ಪುತ್ರಿ ನಿವೇದಿತಾ ಎ., ಅವರ ವಿವಾಹ ಶ್ರೀ ರಾಮಕುಂಜೇಶ್ವರ ಕಲ್ಯಾಣ ಮಂಟಪದಲ್ಲಿ ಮೇ 20ರಂದು ನಡೆಯಿತು.

LEAVE A REPLY

Please enter your comment!
Please enter your name here