ಪುಣಚ ಗ್ರಾಮದ ಬೈಲುಗುತ್ತು ಶೀನಪ್ಪ ರೈ ನಿಧನ May 24, 2022 0 FacebookTwitterWhatsApp ಪುತ್ತೂರು : ಬಂಟ್ವಾಳ ತಾಲೂಕು ಪುಣಚ ಗ್ರಾಮದ ಬೈಲುಗುತ್ತು ಶೀನಪ್ಪ ರೈ ಅವರು ಎ.22ರಂದು ನಿಧನರಾದರು. ಶೀನಪ್ಪ ರೈ ಅವರು ಡಿ.ಸಿ.ಸಿ ಬ್ಯಾಂಕ್ನ ಸುಪರ್ವೈಸರ್ ಆಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.