ನ್ಯಾಯವಾದಿ ಶ್ಯಾಮಲ ಹೆಗ್ಡೆ ಹೃದಯಾಘಾತದಿಂದ ನಿಧನ

0

ಪುತ್ತೂರು: ಹೆಬ್ಬಾರಬೈಲು ನಿವಾಸಿ ದಿ. ಬಾಲಚಂದ್ರ ಹೆಗ್ಡೆಯವರ ಪತ್ನಿ ಶ್ಯಾಮಲ ಹೆಗ್ಡೆ ಅವರು ಹೃದಯಾಘಾತದಿಂದ ಜೂ.27 ರಂದು ನಿಧನರಾಗಿದ್ದಾರೆ. ಪುತ್ತೂರು ವಕೀಲರ ಸಂಘದ ಸದಸ್ಯರಾಗಿದ್ದ ಅವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದೆ. ಮೃತರು  ಪುತ್ರರಾದ ಪ್ರಜ್ವಲ್, ಪವನ್‌ರವರನ್ನು  ಅಗಲಿದ್ದಾರೆ.

LEAVE A REPLY

Please enter your comment!
Please enter your name here