ಪುತ್ತೂರು: ಹೆಬ್ಬಾರಬೈಲು ನಿವಾಸಿ ದಿ. ಬಾಲಚಂದ್ರ ಹೆಗ್ಡೆಯವರ ಪತ್ನಿ ಶ್ಯಾಮಲ ಹೆಗ್ಡೆ ಅವರು ಹೃದಯಾಘಾತದಿಂದ ಜೂ.27 ರಂದು ನಿಧನರಾಗಿದ್ದಾರೆ. ಪುತ್ತೂರು ವಕೀಲರ ಸಂಘದ ಸದಸ್ಯರಾಗಿದ್ದ ಅವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದೆ. ಮೃತರು ಪುತ್ರರಾದ ಪ್ರಜ್ವಲ್, ಪವನ್ರವರನ್ನು ಅಗಲಿದ್ದಾರೆ.