ಪೆರ್ಲಂಪಾಡಿ: ಷಣ್ಮುಖದೇವ ಪ್ರೌಢಶಾಲಾ ಶಿಕ್ಷಕ ರಕ್ಷಕ ಸಂಘಕ್ಕೆ ಆಯ್ಕೆ

0

  • ಅಧ್ಯಕ್ಷ: ಅಧ್ಯಕ್ಷ: ಚನಿಯಪ್ಪ ನಾಯ್ಕ, ಉಪಾಧ್ಯಕ್ಷ :ಜಗದೀಶ್

 

 


ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಷಣ್ಮುಖದೇವ ಪ್ರೌಢ ಶಾಲೆಯ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯು ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ 2022-23ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚನಿಯಪ್ಪ ನಾಯ್ಕ, ಉಪಾಧ್ಯಕ್ಷರಾಗಿ ಜಗದೀಶ್, ಖಜಾಂಜಿಗಳಾಗಿ ಲಕ್ಷ್ಮಣ ಗೌಡ ಪಟ್ಲ, ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ಕೃಷ್ಣವೇಣಿ ಎಸ್, ಸದಸ್ಯರುಗಳಾಗಿ ಅಣ್ಣಯ್ಯ ಗೌಡ, ವಂಸತಿ, ದಮಯಂತಿ, ಹರಿಣಾಕ್ಷಿ, ಶುಭವತಿ, ದೇವಕಿ, ಯಶೋಧರವರುಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here