ಪೆರ್ನೆ: ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ಪುತ್ತೂರು: ಪೆರ್ನೆಯ ಅಯೋಧ್ಯಾನಗರದಲ್ಲಿರುವ ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದ ಕಾಂಕ್ರೀಟೀಕರಣ ರಸ್ತೆಯನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.

ಈ ಸಂದರ್ಭ ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದ ಸಂಚಾಲಕ ಹರೀಶ್ ಭಂಡಾರಿ ಟಿ., ಪೆರ್ನೆ ಗ್ರಾ.ಪಂ. ಸದಸ್ಯ ನವೀನ್ ಕುಮಾರ್ ಪದಬರಿ, ಬಂಟ್ವಾಳ ರೋಟರಿ ಕ್ಲಬ್‌ನ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ಗ್ರಾ.ಪಂ. ಸದಸ್ಯರಾದ ಕೇಶವ ಪೂಜಾರಿ, ಜಯಂತಿ,  ಸುಮತಿ, ಪೆರ್ನೆ ಬಿಳಿಯೂರು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಕಿರಣ್ ಶೆಟ್ಟಿ ಪೆರ್ನೆ, ಬಿಜೆಪಿ ಯುವಮೋರ್ಚಾ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಶೆಟ್ಟಿ, ಬಿಜೆಪಿ ಎಸ್ಟಿ ಮೋರ್ಚಾದ ಮಂಡಲ ಅಧ್ಯಕ್ಷ ಶಿವಪ್ಪ ನಾಯ್ಕ ಕಾರ್ಲ, ಬಿಜೆಪಿ ಪ್ರಮುಖರಾದ ವೆಂಕಪ್ಪ ನಾಯ್ಕ, ಶ್ರೀಧರ ಗೌಡ, ಸುರೇಶ್ ನೂಜೆ, ಸೀತಾರಾಮ ಕಾರ್ಲ, ಮಹೇಶ್ ಪಡಿವಾಳ್ ಬಿಳಿಯೂರು, ಪುಷ್ಪರಾಜ್ ಶೆಟ್ಟಿ, ಗಂಗಾಧರ ಪೂಜಾರಿ, ರೋಹಿತಾಕ್ಷ ನಾಯ್ಕ, ಸದಾನಂದ ಗೌಡ, ಗೋಪಾಲ ಸಪಲ್ಯ, ಕಾಲೇಜಿನ ಪ್ರಾಂಶುಪಾಲ ಶೇಖರ ರೈ ಕೆ., ಮುಖ್ಯೋಪಾಧ್ಯಾಯರಾದ ತಾರನಾಥ ಶೆಟ್ಟಿ ಎಚ್. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here