ಬಾರ್ಯ ಕೇಮಣಬೆಟ್ಟು ನಿವಾಸಿ ವಿವೇಕಾನಂದ ಶೆಟ್ಟಿ ನಿಧನ

0

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಕೇಮಣಬೆಟ್ಟು ನಿವಾಸಿ ವಿವೇಕಾನಂದ ಶೆಟ್ಟಿ (59) ಮಂಗಳವಾರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೂಲತಃ ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ದರ್ಬೆ ನಿವಾಸಿಯಾಗಿದ್ದ ಇವರು ಪ್ರಗತಿಪರ ಕೃಷಿಕ ಹಾಗೂ ಜೀವವಿಮೆ ಏಜೆಂಟ್‌ರಾಗಿದ್ದು, ಹಲವು ಸಂಘ -ಸಂಸ್ಥೆ ಸಹಕಾರಿ ಸಂಸ್ಥೆಗಳಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here