ಪುತ್ತೂರು; ಎಡೆಬಿಡದೆ ಸುರಿಯುವ ಮಳೆಗೆ ಸಾಲ್ಮರ ರೈಲ್ವೇ ಟ್ರಾಕ್ ಬಳಿಯ ಹೆಬ್ಬಾರಬೈಲು ಎಂಬಲ್ಲಿ ದರೆ ಜರಿದು ಬಿದ್ದು ಮನೆಗಳು ಕುಸಿಯು ಭೀತಿಯಲ್ಲಿದೆ.
ಹೆಬ್ಬಾರಬೈಲು ಮಹಮ್ಮದ್ ಶರೀಫ್ ಹಾಗೂ ಜಾರ್ಜ್ ಹಾಗೂ ಯೋಗೀಶ್ಎಂಬವರ ಮನೆ ಹಿಂಬದಿ ಜರಿದು ಮನೆ ಕುಸಿಯುವ ಭೀತಿಯಲ್ಲದೆ.
ದರೆ ಕುಸಿದು ಪರಿಣಾಮ ಮಹಮ್ಮದ್ ಶರೀಪ್ ರವರ ಮನೆಯ ನೀರಿನ ಟ್ಯಾಂಕ್ ಗೆ ಹಾನಿಯುಂಟಾಗಿರುವುದಲ್ಲದೆ ಮನೆ ತಡೆಗೋಡೆಯ ಪಿಲ್ಲರ್ ಜಾರಿಹೋಗಿದೆ. ತಡೆಗೋಡೆಯು ಇನ್ನೊಂದು ಪಿಲ್ಲರ್ ನ ಧಾರದಲ್ಲಿ ನಿಂತಿದೆ ದರೆ ಇನ್ನಷ್ಟು ಕುಸಿದರೆ ಮತ್ತೊಂದು ಪಿಲ್ಲರ್ ಕೂಡ ಕುಸಿದು ಶರೀಪ್ ರವರ ಎರಡು ಅಂತಸ್ತಿನ ಮನೆಯೂ ಕುಸಿದುಹೊಲಿದೆ. ಅದರ ಪಕ್ಕದಲ್ಲಿರುವ ಜಾರ್ಜ್ ಹಾಗೂ ಯೋಗೀಶ್ ರವರ ಮನೆಯೂ ಕುಸಿಯುವ ಭೀತಿಯಲ್ಲದೆ.