ಕೆಯ್ಯೂರು: ಕೆಯ್ಯೂರು ಗ್ರಾಮದ ಬೊಮ್ಮನಗುಂಡಿ ನಿವಾಸಿ ಹುಕ್ರ (67.ವ) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜು23ರಂದು ನಿಧನರಾದರು. ಮೃತರು ಪತ್ನಿ ಸೀತಾ, ಪುತ್ರರಾದ ಹರೀಶ, ವಸಂತ, ತಮ್ಮ ಕೆಯ್ಯೂರು ಗ್ರಾ.ಪಂ.ಮಾಜಿ ಅದ್ಯಕ್ಷ ಬಾಬು.ಬಿ, ತಂಗಿ ಗಿರಿಜಾರವರನ್ನು ಅಗಲಿದ್ದಾರೆ. ಮೃತರ ಮನೆಗೆ ಕೆಯ್ಯೂರು ಗ್ರಾ.ಪಂ.ಅದ್ಯಕ್ಷೆ ಜಯಂತಿ ಎಸ್ ಭಂಡಾರಿ, ವಾರ್ಡ್ ಸದಸ್ಯ ವಿಜಯಕುಮಾರ್ ಸಣಂಗಳ ಬೇಟಿ ನೀಡಿ ಸಂತಾಪ ಸೂಚಿಸಿದರು.