ಪುಣ್ಚತ್ತಾರು: ಹಿಂದೂ ಸಂಘಟನೆಯಿಂದ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸಾಂತ್ವನ ನಿಧಿ ಹಸ್ತಾಂತರ Posted by suddinews21 Date: August 01, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಚಿತ್ರ ವರದಿ, ಮುಖ್ಯ ವರದಿ, ವಿಶೇಷ ಸುದ್ದಿ Leave a comment 868 Views ಕಾಣಿಯೂರು: ಪುಣ್ಚತ್ತಾರು ಹಿಂದೂ ಸಂಘಟನೆಯ ವತಿಯಿಂದ ಸಂಗ್ರಹಿಸಿದ ಪ್ರವೀಣ್ ನೆಟ್ಟಾರ್ ಸಾಂತ್ವಾನ ನಿಧಿ 75 ಸಾವಿರದ ಏಳು ರೂಪಾಯಿಯನ್ನು ನೊಂದ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.