ಆ.13ರಿಂದ15 ರವರೆಗೆ ನಿರಂತರ – ʼಹರ್ ಘರ್‌ ತಿರಂಗʼ

0

ಪುತ್ತೂರು: ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ದೇಶನದಂತೆ “ಹರ್‌ ಘರ್‌ ತಿರಂಗಾ” ಅಭಿಯಾನವನ್ನು ಯಶಸ್ವಿಗೊಳಿಸುವ ಅನ್ವಯ  ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜು, ಸರಕಾರಿ ಕಟ್ಟಡ,ಪಂಚಾಯತ್‌, ಅಂಗನವಾಡಿ ಕೇಂದ್ರಗಳಲ್ಲಿ ಆ.13ರ ಬೆಳಿಗ್ಗೆ 8 ಗಂಟೆಯಿಂದ ಆ.15ರ ಸೂರ್ಯಾಸ್ತದವರೆಗೆ  ಹಗಲು-ರಾತ್ರಿ ನಿರಂತರವಾಗಿ ರಾಷ್ಟ್ರಧ್ವಜವನ್ನು ಹಾರಿಸಲು ಆ.8ರಂದು ನಡೆದ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿರವರ ಸೂಚನೆಯಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.  

ಆ.15ರಂದು ಸೂರ್ಯಾಸ್ತದ ವೇಳೆ ರಾಷ್ಟ್ರ ಧ್ವಜವನ್ನು ಅವರೋಹಣಗೊಳಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

 

 

 

 

LEAVE A REPLY

Please enter your comment!
Please enter your name here