ಸವಣೂರಿನಲ್ಲಿ ರಾಣಿ ಅಬ್ಬಕ್ಕ ವೃತ್ತ ಉದ್ಘಾಟನೆ

0

ಪುತ್ತೂರು: ಸ್ವಾತಂತ್ರ್ಯ ಹೋರಾಟದ ಧೀರ ಮಹಿಳೆ ವೀರ ರಾಣಿ ಅಬ್ಬಕ್ಕ ಇವರ ನೆನಪಿಗಾಗಿ ಸವಣೂರಿನ ಹೃದಯ ಭಾಗದಲ್ಲಿ ವೀರ ರಾಣಿ ಅಬ್ಬಕ್ಕ ವೃತ್ತ ದ ಉದ್ಘಾಟನೆ ಆ.15 ರಂದು ನಡೆಯಿತು.

ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಉದ್ಘಾಟಿಸಿದರು. ಧ್ಯಜಾರೋಹಣವನ್ನು ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ ನೆರವೇರಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರು,ಸದಸ್ಯರುಗಳು,ಸಿಬ್ಬಂದಿ ವರ್ಗ,ರಿಕ್ಷಾ ಚಾಲಕ-ಮಾಲಕರು, ಊರಿನ ಸಜ್ಜನ ಬಂಧುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here