ವಿವಾಹ ನಿಶ್ಚಿತಾರ್ಥ: ಚೈತ್ರಾ – ಲೋಕೇಶ್

0

ಪುತ್ತೂರು: ಇಲ್ಲಿನ ಬೆಟ್ಟಂಪಾಡಿ ಗ್ರಾಮದ ರಂಗಯ್ಯಕಟ್ಟೆ ಹೊನ್ನಪ್ಪ ಗೌಡರ ಪುತ್ರಿ ಚೈತ್ರಾ ಹಾಗೂ ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಖಂಡಿಗ ನಿವಾಸಿ ದಿ. ನೇಮಣ್ಣ ಗೌಡರ ಪುತ್ರ ಲೋಕೇಶ್ ರವರ ವಿವಾಹ ನಿಶ್ಚಿತಾರ್ಥ ಸೆ.04ರಂದು ವಧುವಿನ ಮನೆಯಲ್ಲಿ ಜರಗಿತು.‌

LEAVE A REPLY

Please enter your comment!
Please enter your name here