ಸವಣೂರು ಶಾರದೋತ್ಸವದ ಪೂರ್ವಭಾವಿ ಸಭೆ

0

ಸವಣೂರು : ಶಾರದಾಂಬಾ ಸೇವಾ ಸಂಘ ಇದರ ವತಿಯಿಂದ ಅಕ್ಟೋಬರ್‌ 5ರಂದು ನಡೆಯಲಿರುವ 18ನೇ ವರ್ಷದ ಸಾರ್ವಜನಿಕ ಶಾರದೋತ್ಸವದ ಪೂರ್ವಭಾವಿ ಸಭೆಯು ವಿನಾಯಕ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಶಾರದೋತ್ಸವದ ಕಾರ್ಯಕ್ರಮದ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಗೌರವಾರ್ಪಣೆ ನಡೆಸುವ ಬಗ್ಗೆ ಚರ್ಚಿಸಲಾಯಿತು. ವೇದಿಕೆಯಲ್ಲಿ ಶಾರಾದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್‌ ರೈ ಕೆರೆಕ್ಕೋಡಿ,ಅಧ್ಯಕ್ಷ ಸಂಪತ್‌ ಕುಮಾರ್‌ ಇಂದ್ರ, ಕಾರ್ಯದರ್ಶಿ ಜತ್ತಪ್ಪ ಗೌಡ ಆರೇಲ್ತಡಿ, ವೆಂಕಟೇಶ್‌ ಭಟ್‌ ಕೊಯಕ್ಕುಡೆ ಉಪಸ್ಥಿತರಿದ್ದರು.

ಸಮಿತಿಯ ಕೋಶಾಧಿಕಾರಿ ವಸಂತ ರೈ ಸೊರಕೆ, ಸದಸ್ಯರಾದ ಗಿರಿಧರ ಘವಡ ಮೆದು,ವಸಂತ ಗೌಡ ಬೆದ್ರಂಪಾಡಿ,ಜನಾರ್ಧನ ಪೂವ, ಬಾಲಚಂದ್ರ ರೈ ಕೆರೆಕ್ಕೋಡಿ, ಸತೀಶ್‌ ಬಲ್ಯಾಯ, ಪ್ರಭಾಕರ ಶೆಟ್ಟಿ ನಡುಬೈಲು, ರಾಕೇಶ್‌ ರೈ ಕೆಡೆಂಜಿ, ಅಂಗಾರ ಬೇರಿಕೆ,ವೆಂಕಪ್ಪ ಘವಡ ಅಡೀಲು ಸವಣೂರು,ಪ್ರಕಾಶ್‌ ಮಾಲೆತ್ತಾರು, ಶಾರದಾ ಮಾಲೆತ್ತಾರು, ರಾಮಕೃಷ್ಣ ಪ್ರಭು,ಶೇಖರ ಬಸ್ತಿ, ತಾರಾನಾಥ ಕಾಯರ್ಗ,ಸುರೇಶ್‌ ಸರ್ವೆ,ಜಯರಾಮ ರೈ ಮೂಡಂಬೈಲು, ಮಹೇಶ್‌ ಕೆ.ಸವಣೂರು, ಬಾಲಚಂದ್ರ ಕನಡಕುಮೇರು, ಪ್ರಕಾಶ್‌ ಆರೇಲ್ತಡಿ, ಹಿತೇಶ್‌ ಮೆದು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here