ಶುಭ ವಿವಾಹ: ಸತೀಶ- ಕವಿತಾ

0

ನಿಡ್ಪಳ್ಳಿ; ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ನಿಡ್ಪಳ್ಳಿ ಗ್ರಾಮದ ಬರೆ ಶೇಷಪ್ಪ ಪೂಜಾರಿಯವರ ಪುತ್ರ ಸತೀಶ ಮತ್ತು ಕಿದೂರು ಉದ್ದನೊಟ್ಟು ದಿ.ಬಾಬು ಪೂಜಾರಿಯವರ ಪುತ್ರಿ ಕವಿತಾ ಇವರ ಧಾರಾ ಕಾರ್ಯ ಸೆ.  7 ರಂದು ನಡೆದು ಮಧ್ಯಾಹ್ನ ಬರೆ ಬ್ರಹ್ಮಶ್ರೀ ನಿಲಯದಲ್ಲಿ ಅತಿಥಿ ಸತ್ಕಾರ ನಡೆಯಿತು.

LEAVE A REPLY

Please enter your comment!
Please enter your name here