ಪುತ್ತೂರು: 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ನಿವಾಸಿ ಸೀತಮ್ಮ ಆಚಾರ್ಯ(65ವ)ರವರು ಅಸೌಖ್ಯದಿಂದಾಗಿ ಸೆ.8ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರಿ ಮೀನಾಕ್ಷಿ ಕಿಟ್ಟಣ್ಣ ಆಚಾರ್ಯ, ಪುತ್ರ ಬಾಲಕೃಷ್ಣ ಆಚಾರ್ಯ, ಅಳಿಯ, ಸೊಸೆ, ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.
ಪುತ್ತೂರು: 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ನಿವಾಸಿ ಸೀತಮ್ಮ ಆಚಾರ್ಯ(65ವ)ರವರು ಅಸೌಖ್ಯದಿಂದಾಗಿ ಸೆ.8ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರಿ ಮೀನಾಕ್ಷಿ ಕಿಟ್ಟಣ್ಣ ಆಚಾರ್ಯ, ಪುತ್ರ ಬಾಲಕೃಷ್ಣ ಆಚಾರ್ಯ, ಅಳಿಯ, ಸೊಸೆ, ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.