ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸರ್ವೆ ಕಲ್ಪಣೆ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಯರಾಮ ಶೆಟ್ಟಿಯವರಿಗೆ ಶಿಕ್ಷಕವೃಂದ, ಎಸ್‌ಡಿಎಂಸಿಯಿಂದ ಗೌರವಾರ್ಪಣೆ

0

ಪುತ್ತೂರು: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಕೆ ಅವರಿಗೆ ಶಾಲೆಯ ಶಿಕ್ಷಕ ವೃಂದ ಮತ್ತು ಎಸ್‌ಡಿಎಂಸಿ ವತಿಯಿಂದ ಗೌರವಾರ್ಪಣಾ ಕಾರ್ಯಕ್ರಮ ಸೆ.6ರಂದು ಶಾಲೆಯಲ್ಲಿ ನಡೆಯಿತು.


ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಕರುಣಾಕರ ಗೌಡ ಎಲಿಯ, ಸದಸ್ಯರುಗಳಾದ ಅಝೀಝ್ ರೆಂಜಲಾಡಿ, ಯಮುನಾ, ಸವಿತಾ, ಸರೋಜಿನಿ, ಸಂಗೀತಾ, ಶಿಕ್ಷಕರಾದ ಸಹದೇವ ಇ, ಉದಯಕುಮಾರ್ ಶೆಟ್ಟಿ, ಉಮಾಶಂಕರ್ ಡಿ, ವೆಂಕಟೇಶ್ ಬಿ, ಉಮೇರಾ ತಬಸ್ಸುಮ್, ಕಾಂಚನಾ ಕೆ.ಸಿ, ಹರ್ಷಿತಾ, ಪ್ರಥಮ ದರ್ಜೆ ಸಹಾಯಕ ಅಶೋಕ್ ಕುಮಾರ್, ಅಕ್ಷರ ದಾಸೋಹ ಸಿಬ್ಬಂದಿಗಳಾದ ನಿರ್ಮಲಾ ಹಾಗೂ ಮೋಹಿನಿ ಉಪಸ್ಥಿತರಿದ್ದು ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here