34ನೇ ನೆಕ್ಕಿಲಾಡಿ : ಧ.ಗ್ರಾ.ಯೋಜನೆಯ ಒಕ್ಕೂಟದ ಸಭೆ

0

ಪುತ್ತೂರು : ೩೪ನೇ ನೆಕ್ಕಿಲಾಡಿ ಸುಭಾಷ್‌ನಗರದ ಶ್ರೀಕ್ಷೇ.ಧ.ಗ್ರಾ.ಯೋ.ಒಕ್ಕೂಟದ ಸಭೆಯು ಒಕ್ಕೂಟದ ಅಧ್ಯಕ್ಷ ದಿವಾಕರ ಆಚಾರ್ಯರವರ ನೇತೃತ್ವದಲ್ಲಿ ೩೪ನೇ ನೆಕ್ಕಿಲಾಡಿ ಶಾಲೆಯಲ್ಲಿ ನಡೆಯಿತು. ಒಕ್ಕೂಟದ ಮೇಲ್ವಿಚಾರಕ ಚಂದ್ರಶೇಖರ, ಸೇವಾಪ್ರತಿನಿಧಿ ಗಣೇಶ, ಪದಾಧಿಕಾರಿಗಳಾದ ವಿಶ್ವನಾಥ ನಾಯ್ಕ, ದರ್ಮಣ ಗೌಡ, ಮುರಳಿ, ಜಾನಕಿ ಬೆರ್ಮಲೆ, ಮಾಜಿ ಅಧ್ಯಕ್ಷ ಗಂಗಯ್ಯ ಗೌಡ, ಶೇಖರ ನಾಯ್ಕ್ ಹಾಗೂ ಪ್ರಗತಿ ಬಂಧು. ಸ್ಸಹಾಯ ತಂಡದ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here