ಕಾವು 33/11 ಕೆ.ವಿ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಗಣಪತಿ ಹೋಮ, ಆಯುಧ ಪೂಜೆ

0

ಪುತ್ತೂರು: ಕಾವು 33/11 ಕೆ.ವಿ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಸೆ.30ರಂದು ಗಣಪತಿ ಹೋಮ, ದುರ್ಗಾ ಪೂಜೆ ಮತ್ತು ಆಯುಧ ಪೂಜಾ ಕಾರ್ಯಕ್ರಮ ಪುರೋಹಿತರಾದ ಕಾವು ಶಿವಪ್ರಸಾದ್ ಕಡಮಣ್ಣಾಯರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಂದರ್ಭದಲ್ಲಿ ಸಬ್ ಸ್ಟೇಷನ್ ಜೆ.ಇ ಉಷಾ ಎಸ್ ಕುತ್ಯಾಡಿ, ಸಿಬ್ಬಂದಿಗಳಾದ ಬಾಲಕೃಷ್ಣ ಗೌಡ,ಮನೋಜ್, ರಾಮಚಂದ್ರ ಗೌಡ ಬಿ, ಹರೀಶ್ ಪಿ, ರಾಜೇಂದ್ರ ಕೆ ಶ್ರೀಧರ್ ಬಿ, ಮತ್ತು ಸತೀಶ್ ಬಿ, ಕುಂಬ್ರ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಸಂತ್ ಕುಮಾರ್ ಕೆ, ಸಹಾಯಕ ಇಂಜಿನಿಯರ್ ಗುರು ದೇವಿ, ಪುತ್ತೂರು 33 ನೋಡೆಲ್ ಸೆಂಟರ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥಯ್ಯ ಬಿ, ಕುಂಬ್ರ ಮೆಸ್ಕಾಂ ಹಿರಿಯ ಸಹಾಯಕರಾದ ರಜನಿ, ಕುಂಬ್ರ ಮೆಸ್ಕಾಂ ಜೆ.ಇ ರವೀಂದ್ರ, ಈಶ್ವರಮಂಗಲ ಮೆಸ್ಕಾಂ ಜೆ.ಇ ರಮೇಶ್ ಕರಂಬಾರು, ಬೆಟ್ಟಂಪಾಡಿ ಮೆಸ್ಕಾಂ ಜೆ.ಇ ಪುತ್ತು ಜೆ , ಹಾಗೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here