ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್:‌ ಅಧ್ಯಕ್ಷ ಅಕ್ಷಯ್ ಎಸ್.ಕೆ., ಕಾರ್ಯದರ್ಶಿ ರಾಮ್ ಪ್ರಕಾಶ್ ಟಿ.ಎಸ್,

0

ಪುತ್ತೂರು: ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ‍್ಸ್(ಪೇಸ್)ನ 2022-23 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗೌರವಾಧ್ಯಕ್ಷರಾದ ಮಾಸ್ಟರ್ ಪ್ಲಾನರಿಯ ಆನಂದ್ ಕುಮಾರ್ ಎಸ್.ಕೆ. ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ನೆಹರೂನಗರದ ಮಿತ್ತೂರು ಕನ್‌ಸ್ಟ್ರಕ್ಷನ್ಸ್‌ನ ರಮೇಶ್ ಭಟ್ ಎಂ.ಹೆಚ್.ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಮಾಸ್ಟರ್ ಪ್ಲಾನರಿಯ ಅಕ್ಷಯ್ ಎಸ್.ಕೆ., ಕಾರ್ಯದರ್ಶಿಯಾಗಿ ಪರಿಕಲ್ಪನಾ ಆರ್ಕಿಟೆಕ್ಟ್ ನ ರಾಮ್ ಪ್ರಕಾಶ್ ಟಿ.ಎಸ್, ನಿಕಟಪೂರ್ವ ಅಧ್ಯಕ್ಷರಾಗಿ ನೆಹರುನಗರ ಮಿತ್ತೂರು ಕನ್‌ಸ್ಟ್ರಕ್ಷನ್‌ನ ರಮೇಶ್ ಭಟ್ ಎಂ.ಹೆಚ್, ಉಪಾಧ್ಯಕ್ಷರಾಗಿ ವಿಟ್ಲ ಶ್ರೀಮಾತಾ ಕನ್‌ಸ್ಟ್ರಕ್ಷನ್‌ನ ಸತ್ಯಗಣೇಶ್ ಎಂ., ಜೊತೆಕಾರ್ಯದರ್ಶಿಯಾಗಿ ಶ್ರೀದುರ್ಗಾ ಸ್ಟ್ರೆಚ್ಚರಲ್ ಕನ್ಸಲ್ಟೆನ್ಸಿಯ ಆಕರ್ಷ್ ಬಿ.ಎಸ್., ಕೋಶಾಽಕಾರಿಯಾಗಿ ಪುತ್ತೂರು ಆಶ್ರಯ ಕನ್‌ಸ್ಟ್ರಕ್ಷನ್ಸ್‌ನ ಜಯಪ್ರಕಾಶ್ ಎ.ಎಲ್., ನಿರ್ದೇಶಕರಾಗಿ ಶ್ರೀಕಾಂತ್ ಕೊಳತ್ತಾಯ, ರಾಜಶೇಖರ್, ಪ್ರವೀಣ್ ಎನ್. ಆಚಾರ್ಯ, ಆಕಾಶ್ ಎಸ್.ಕೆ., ಶಿವಪ್ರಸಾದ್ ಟಿ., ಪ್ರಶಾಂತ್ ಆಚಾರ್ಯ, ಪ್ರತೀಕ್ ಪಿ.ಜಿ.ರವರು ಆಯ್ಕೆಯಾದರು.

LEAVE A REPLY

Please enter your comment!
Please enter your name here