ತುಳು ಸಾಹಿತ್ಯ ಅಕಾಡೆಮಿಯಿಂದ ಬಾಲ‌ಪ್ರತಿಭಾ ಪುರಸ್ಕಾರ

0

ಪುತ್ತೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಸರಕಾರದ ಸಂಸ್ಕೃತಿ ಇಲಾಖೆಯಿಂದ ನಡೆದ ಬಾಲ ಪ್ರತಿಭಾ ಪುರಸ್ಕಾರವನ್ನು ಆಶಿಶ್ಎಂ ರಾವ್ ವಾಮಂಜೂರು ನಿರೀಕ್ಷಾ ಶೆಟ್ಟಿ ವಿಟ್ಲ ಪ್ರಾಪ್ತಿ ಡಿ ಶೆಟ್ಟಿ ಮಂಗಳೂರು ಮತ್ತು ಅರ್ಚನಾ ಎಸ್ ಸಾನ್ವಿ ಗುರುಪುರ ಮತ್ತು ಅಮನ್ ಕರ್ಕೇರ ಇವರಿಗೆ ಅ. 7 ರಂದು ತುಳು ಭವನದಲ್ಲಿ ಗೌರವಿಸಿ ಸನ್ಮಾನಿಸಲಾಯಿತು

LEAVE A REPLY

Please enter your comment!
Please enter your name here