ಸ. ಪ್ರೌ.ಶಾಲೆ ಪಾಪೆಮಜಲಿಗೆ ರಜತ ಸಂಭ್ರಮದ ಸನ್ನಿಹಿತ: ಆಮಂತ್ರಣ ಪತ್ರಿಕೆ ಬಿಡುಗಡೆ

0

ಅರಿಯಡ್ಕ:  ಸರಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿ ನವೆಂಬರ್ 12ರಂದು ನಡೆಯುವ ರಜತ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಅ 9 ರಂದು ಸಂಸ್ಥೆಯ ಮುಖ್ಯೋಪಾದ್ಯಾಯ ಮೋನಪ್ಪ ಬಿ ಪೂಜಾರಿಯವರು ಬಿಡುಗಡೆ ಮಾಡಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ತಿಲಕ್ ರೈ ಕುತ್ಯಾಡಿ, ರಜತ ಸಂಭ್ರಮದ ಅಧ್ಯಕ್ಷರಾದ ಸಚಿನ್ ಪಾಪೆಮಜಲು, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ ಕನ್ನಯ, ಕೋಶಾಧಿಕಾರಿ ಸಂತೋಷ್ ಮಣಿಯಾಣಿ ಕುತ್ಯಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ರೈ ಜಾರತ್ತಾರು, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪಾವತಿ ಮರತ್ತಮೂಲೆ, ಮತ್ತು ನಾರಾಯಣ ನಾಯ್ಕ ಚಾಕೋಟೆ, ಅಪ್ಪಯ್ಯ ನಾಯ್ಕ ಬಪ್ಪಪುಂಡೇಲು ಹಿರಿಯ ವಿದ್ಯಾರ್ಥಿಗಳಾದ, ರಾಜೇಶ್ ಆರ್ ಪಿ, ಜಗದೀಶ್ ಬೇಂಗತ್ತಡ್ಕ, ಜಗದೀಶ್ ಪಿ. ಕೆ, ದುರ್ಗಾಪ್ರಸಾದ್ ಮುಂಗ್ಲಿಮೂಲೆ, ಪೇಮನಾಥ ಪಾಪೆಮಜಲು, ದೀಪಕ್ ಕುಲಾಲ್ ಕೌಡಿಚ್ಚಾರು, ನಿತಿನ್ ರೈ ಹೊಸಗದ್ದೆ, ರವಿಪ್ರಸಾದ್ ಪಾಪೆಮಜಲು, ನವೀನ್ ಎಂ ಪಾಪೆಮಜಲು, ರಕ್ಷಿತ್ ಪಾಪೆಮಜಲು, ಚಿರಂಜೀವಿ ಪಾಪೆಮಜಲು, ನಂದ ಕುಮಾರ್ ಕೌಡಿಚ್ಚಾರು, ಅಶ್ವಿತ್ ಹೊಸಗದ್ದೆ, ಮಧುಸೂದನ್ ಆಚಾರಿಮೂಲೆ, ಹರ್ಷಿತ ರೈ ಹೊಸಗದ್ದೆ, ಮಿಲನ್ ರೈ ಹೊಸಗದ್ದೆಮತ್ತು ಸುಖೇತ್ ಹೊಸಗದ್ದೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here