ರಾಜ್ಯ ಮಟ್ಟದ ಕರಾಟೆಯಲ್ಲಿ ರಕ್ಷಣ್ ಎಚ್. ಪುಣಚ ದ್ವಿತೀಯ

0

ಪುತ್ತೂರು : ಕೊಡಗಿನ ಕುಶಾಲನಗರದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ ನ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ಪುಣಚ ದೇವಿನಗರದ ಶ್ರೀದೇವಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ರಕ್ಷಣ್ ಎಚ್. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ. ಪುಣಚ ಹಿತ್ತಿಲು ಮೋನಪ್ಪ ಬಂಗೇರ ಮತ್ತು ಸುಲೋಚನಾ ದಂಪತಿಯ ಪುತ್ರರಾದ ಇವರು ನೀರ್ಕಜೆ ಕರಾಟೆ ಶಿಕ್ಷಕ ದಿನೇಶ್ ಕುಲಾಲ್‌ರವರ ಶಿಷ್ಯ.

LEAVE A REPLY

Please enter your comment!
Please enter your name here