ನಿಧನ :ಆನಂದ ರಾವ್

0

ಪುತ್ತೂರು: ಮುಕ್ರಂಪಾಡಿ ನಿವಾಸಿ ಆನಂದ ರಾವ್ (62ವ) ರವರು ಹೃದಯಾಘಾತದಿಂದ ಬೆಳಗಾಂನ ಮುದೋಳದಲ್ಲಿರುವ ಪುತ್ರಿಯ ಮನೆಯಲ್ಲಿ ಅ.೨೫ ರಂದು ನಿಧನರಾದರು. ಮೃತರು ಪತ್ನಿ ಮಂಗಳ ಅನಂದ ರಾವ್, ಪುತ್ರಿ ಸಿಂಧುಜಾ ರಾವ್, ಅಳಿಯ ರಾಹುಲ್ ಭಕ್ಷಿ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here