ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವ ವದ ಹಿನ್ನೆಲೆ ಮುಂಬೈಯ ರತ್ನಗಿರಿಯಲ್ಲಿ ವಲಯ ಸಮಿತಿ ರಚನೆ

0

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ಮುಂಬೈಯ ರತ್ನಗಿರಿಯಲ್ಲಿ ವಲಯ ಸಮಿತಿಯ ಸಭೆಯು ದೇವಪ್ಪ ಪೂಜಾರಿ ಮುಂಬಯಿರವರ ಅಧ್ಯಕ್ಷತೆಯಲ್ಲಿ ಜರುಗಿತ್ತು.

ಸಭೆಯಲ್ಲಿ ಮಂಗೇಶ್   ಐಶ್ವರ್ಯ, ಸಂದೀಪ್ , ಮೊಹಿತ್, ಮನೋಹರ ಐಶ್ವರ್ಯ, ದೀಪಕ್ ಗೂರಾವು , ಸಂತೋಷ್ ಜಾದವು ಸಿದ್ದೇಶ್ ರಾಸಂ , ಸುಮಿತ್ ಪವರ್, ಮಹಾನಂದ ಪವರ್, ಅಂಕುಶ್ ಸಾವಂತ್, ಗೂರವ್ ಕಾಕ, ಮಹೇಶ್ ಮಹಾಕಲ್ ಮೊದಲಾದವರು ಉಪಸ್ಥಿತರಿದ್ದು ವಲಯ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮಹೇಶ್ ಮಹಾಕಲ್, ಉಪಾಧ್ಯಕ್ಷರಾಗಿ ದೇವಪ್ಪ ಪೂಜಾರಿ, ಜತೆಕಾರ್ಯದರ್ಶಿಯಾಗಿ ಗೂರವ್ ಕಾಕ, ಕಾರ್ಯದರ್ಶಿಯಾಗಿ ಅಂಕುಶ್ ಸಾವಂತ್, ಸದಸ್ಯರಾಗಿ ಮಂಗೇಶ್ ಐಶ್ವರ್ಯ, ಸಂದೀಪ್ ಮೊಹಿತ್, ಮನೋಹರ ಐಶ್ವರ್ಯ,ದೀಪಕ್ ಗೂರವ್, ಸಂತೋಷ್ ಜಾದವು,ಸಿದ್ದೇಶ್ ರಾಸಂ, ಸುಮಿತ್ ಪವರ್, ಮಹಾನಂದ ಪವರ್ ಸಹಿತ 17 ಮಂದಿಯನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಗೂರವ್ ಕಾಕ ಸ್ವಾಗತಿಸಿ, ದೇವಪ್ಪ ಪೂಜಾರಿ ವಂದಿಸಿದರು.

LEAVE A REPLY

Please enter your comment!
Please enter your name here