ಅವಧಿ ಮೀರಿದ, ಹಳೆಯ ಮದ್ಯದ ದಾಸ್ತಾನು ನಾಶ

0

ಪುತ್ತೂರು: ಕರ್ನಾಟಕ ರಾಜ್ಯ ಪಾನೀಯ ನಿಗಮ ಪುತ್ತೂರು ಮಳಿಗೆಯ ಆವರಣದಲ್ಲಿ 38 ಪೆಟ್ಟಿಗೆ ಮಾರಾಟವಾಗದೆ ಉಳಿದ ಹಳೆಯ ಮದ್ಯದ ದಾಸ್ತಾನುಗಳನ್ನು ದ.ಕ.ಜಿಲ್ಲಾ ಅಬಕಾರಿ ಉಪ ಆಯುಕ್ತರ ಆದೇಶದಂತೆ ನಾಶಪಡಿಸಲಾಯಿತು.

ಅಬಕಾರಿ ಉಪ ಅಧೀಕ್ಷಕ ಅಶೋಕ್ ಎ. ಪೂಜಾರಿ, ಅಬಕಾರಿ ನಿರೀಕ್ಷಕಿ ಸುಜಾತಾ ಎ., ಹಾಗೂ ಪಾನೀಯ ನಿಗಮದ ವ್ಯವಸ್ಥಾಪಕ ಎಸ್.ಜಿ. ಜಗದೀಶ್, ಮೇಲ್ವಿಚಾರಕ ಅಯ್ಯನ ಗೌಡರ್ ಆರ್.ವಿ. ಹಾಗೂ ಅಬಕಾರಿ ಪೇದೆ ಸಿದ್ದಲಿಂಗರವರ ಉಪಸ್ಥಿತಿರಿದ್ದರು.

LEAVE A REPLY

Please enter your comment!
Please enter your name here