ದಸ್ತಾವೇಜು ಬರಹಗಾರ ಪಿ.ಸುಂದರ ಗೌಡ ಕರ್ಮಲರವರಿಗೆ ಶ್ರದ್ಧಾಂಜಲಿ

0

ಪುತ್ತೂರು: ನ.22ರಂದು ನಿಧನರಾದ ಸುಳ್ಯ ದಸ್ತಾವೇಜು ಬರಹಗಾರ ಬೊಳುವಾರು ಕರ್ಮಲ ನಿವಾಸಿ ಪಿ.ಸುಂದರ ಗೌಡ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಡಿ.7ರಂದು ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಸಭಾ ಭವನದಲ್ಲಿ ನಡೆಯಿತು.


ಸುಂದರ ಗೌಡ ಅವ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನುಡಿನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮೃತರ ತಾಯಿ ಗಿರಿಜಾ ನೇಮಣ್ಣ ಗೌಡ, ಪತ್ನಿ ವಿಲಾಸಿನಿ, ಪುತ್ರ ಕಿರಣ್ ಪಿ.ಎಸ್, ಪುತ್ರಿ ರಶ್ಮಿ ಪಿ.ಎಸ್, ಸೊಸೆ ವನಿತಾ ಬೊಳ್ಳಾಡಿ, ಅಳಿಯ ಯೋಗೀಶ್ ಮತ್ತು ಸಹೋದರರು, ಸಹೋದರಿಯರು ಸಹಿತ ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here