ಪ್ರೇಮಕ್ಕಿಲ್ಲ ಪರ್ಮಿಟ್‌ ಎಂದವಳ ಕೊಂದ ಭಗ್ನ ಪ್ರೇಮಿ

0

ಪುತ್ತೂರು: ಮುಂಡೂರು ಗ್ರಾಮದ ಕಂಪ ಬದಿಯಡ್ಕದಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಯುವತಿಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕನಕಮಜಲಿನ ಅಂಗಾರ ಎಂಬವರ ಪುತ್ರ ಉಮೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೇಮ ನಿರಕಾರಣೆಯೇ ಕೊಲೆಗೆ ಕಾರಣ ಎನ್ನಲಾಗಿದೆ.

ಮುಂಡೂರು: ಮನೆಗೆ ನುಗ್ಗಿ ಚೂರಿಯಿಂದ ತಿವಿದು ಯುವತಿಯ ಕೊಲೆ : ಸಹೋದರಿ ಅಜ್ಜಿ ಮನೆಯಲ್ಲಿ, ತಮ್ಮ ಮಂಗಳೂರಿನಲ್ಲಿ, ತಾಯಿ ತೋಟದಲ್ಲಿ  ಜಯಶ್ರೀ ಒಬ್ಬರೇ ಇರುವಾಗ ನಡೆದ ಕೃತ್ಯ

LEAVE A REPLY

Please enter your comment!
Please enter your name here