ಕಾವು ಅಬ್ದುಲ್ ಲತೀಫ್ ಸಾಹೇಬ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0

ಪುತ್ತೂರು ; ಫೆ.11 ಮತ್ತು 12ರಂದು ಕೋಲಾರದ ಪೋಲಿಸ್ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಕಾವು ಅಬ್ದುಲ್ ಲತೀಫ್ ಸಾಹೇಬ್ ರಾಷ್ಟ್ರಮಟ್ಟಕೆ ಆಯ್ಕೆ ಆಗಿರುತ್ತಾರೆ ಇವರು 4*100ರಿಲೇಯಲ್ಲಿ ಚಿನ್ನ, 400ಮೀ.ನಲ್ಲಿ ಬೆಳ್ಳಿ, 200ಮೀ. ಕಂಚು, ತ್ರಿಪಲ್ ಜಂಪ್‌ನಲ್ಲಿ ಕಂಚಿನ ಪದಕ ಪಡೆದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ. ಇವರು ಕಾವು ಮಾಡ್ನೂರು, ಪೆರ್ನಾಜೆ, ದರ್ಬೆ ಸಂತ ಫಿಲೋಮೀನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here