ರಾಜ್ಯ ವಿಧಾನ ಸಭಾ ಚುನಾವಣೆ [email protected]

0

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ರಾಜ್ಯದ 114 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 79 ಕ್ಷೇತ್ರಗಳಲ್ಲಿ ಬಿಜೆಪಿ, 27 ಕ್ಷೇತ್ರಗಳಲ್ಲಿ ಜೆಡಿಎಸ್‌, 4 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮುಂದುವರಿದಿದೆ.

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

ಪುತ್ತೂರು- ಮುನ್ನಡೆ- ಅಶೋಕ್‌ ರೈ (8666) ಅರುಣ್‌ ಕುಮಾರ್‌ ಪುತ್ತಿಲ (6495) ಆಶಾ ತಿಮ್ಮಪ್ಪ ಗೌಡ(4513)

ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ(

ಬೆಳ್ತಂಗಡಿ- ಮುನ್ನಡೆ- ಹರೀಶ್‌ ಪೂಂಜ(16974) ರಕ್ಷಿತ್‌ ಶಿವರಾಂ (14330)

ಮಂಗಳೂರು- ದಕ್ಷಿಣ- ಮುನ್ನಡೆ – ವೇದವ್ಯಾಸ್‌ ಕಾಮತ್(6177) ಜೆ ಆರ್‌ ಲೋಬೋ( 2916)

ಮಂಗಳೂರು ಉತ್ತರ- ಮುನ್ನಡೆ – ಭರತ್‌ ಶೆಟ್ಟಿ(5222) ಇನಾಯತ್‌ ಆಲಿ( 3966)

ಮಂಗಳೂರು( ಉಳ್ಳಾಲ)- ಯು.ಟಿ ಖಾದರ್‌(6879), ಸತೀಶ್‌ ಕುಂಪಲ(2724)

ಬಂಟ್ವಾಳ- ಮುನ್ನಡೆ- ರಾಜೇಶ್‌ ನಾಯಕ್‌ (5390), ರಮಾನಾಥ ರೈ( 4482)

ಮೂಡ ಬಿದಿರೆ-ಮುನ್ನಡೆ- ಉಮಾನಾಥ್‌ ಕೋಟ್ಯಾನ್(5595) ಮಿಥುನ್‌ ರೈ(3204)

LEAVE A REPLY

Please enter your comment!
Please enter your name here