ನಿವೃತ್ತ ಉಪತಹಸೀಲ್ದಾರ್ ಕಲ್ಲಿಮಾರು ನಿವಾಸಿ ರಾಮಚಂದ್ರ ಭಟ್ ಎಸ್ ನಿಧನ

0

ಪುತ್ತೂರು: ಪುತ್ತೂರಿನಲ್ಲಿ ಉಪತಹಸೀಲ್ದಾರ್ ಆಗಿದ್ದ ಕಲ್ಲಿಮಾರು ನಿವಾಸಿ ಸರ್ಪಂಗಳ ರಾಮಚಂದ್ರ ಭಟ್(69ವ) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಜೂ. 17ರಂದು ಬೆಂಗಳೂರಿನಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here